NEW

2024-25ನೇ ಶೈಕ್ಷಣಿಕ ಸಾಲಿಗೆ B.Ed ಪ್ರವೇಶ ಪಡೆದ ವಿದ್ಯಾರ್ಥಿಗಳ ದಾಖಲಾತಿಗಳ ಪರಿಶೀಲನ ಮಾಡುವ ಕುರಿತು ದಿನಾಂಕ 15.03.2025ರ ಎಲ್ಲಾ ಪರೀಕ್ಷೆಗಳು ಮತ್ತು 23.03.2025ರ ಅಪರಾಹ್ನ 02:00 ರಿಂದ 05:00ರ ಪರೀಕ್ಷೆಗಳು ಮುಂದೂಡಿದ ದಿನಾಂಕಗಳನ್ನು ಪ್ರಕಟಿಸುವ ಕುರಿತು ದಿನಾಂಕ 07.04.2025 ಸ್ನಾತಕೋತರ(CBCS) ಇತಿಹಾಸ ವಿಭಾಗದ ಹಳೆಯ ಪಠ್ಯಕ್ರಮದ ಪತ್ರಿಕೆಗಳ ಪರೀಕ್ಷೆಗಳ ದಿನಾಂಕಗಳನ್ನು ಬದಲಾವಣೆ ಮಾಡಿರುವ ಕುರಿತು 2024-25ನೇ ಶೈಕ್ಷಣಿಕ ಸಾಲಿನ ಸ್ನಾತಕ(UG) II, IV & VIನೇ ಸೆಮಿಸ್ಟರ್ ನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸುವ ಕುರಿತು 2024-25ನೇ ಸಾಲಿನಲ್ಲಿ ಸರ್ಕಾರದ ಕೋಟಾದಡಿ ಹಂಚಿಕೆಯಾಗಿ ಖಾಲಿ ಉಳಿದ/ಉಳಿಯುವ B.Ed ಸೀಟುಗಳನ್ನು ಆಡಳಿತ ಮಂಡಳಿಯ ಕೋಟಾದಡಿ ಭರ್ತಿ ಮಾಡಿಕೊಳ್ಳುವ ಕುರಿತು 2023-24ನೇ ಸಾಲಿನ ಸ್ನಾತಕೋತ್ತರ(PG) MA & M.Sc ಕೋರ್ಸ್ ಗಳ ದ್ವಿತೀಯ ಹಾಗೂ ನಾಲ್ಕನೇ ಸೆಮಿಸ್ಟರ್ ಗಳ ಫಲಿತಾಂಶ ಪ್ರಕಟಿಸುವ ಕುರಿತು ದಿನಾಂಕ 23.03.2025 ರಂದು ಅಪರಾಹ್ನ02:00 ರಿಂದ 05:00ರವರೆಗೆ ನಡೆಯಲಿರುವ 2024-25ನೇ ಸಾಲಿನ ಸ್ನಾತಕ ಪ್ರಥಮ ಸೆಮಿಸ್ಟರ್ ನ BA/BCOM/BBA/BCA/BSW ಕೋರ್ಸ್ ಗಳ ಎಲ್ಲಾ ಪರೀಕ್ಷೆಗಳನ್ನು ಮುಂದೂಡುವ ಕುರಿತು

ರಾಯಚೂರು ವಿಶ್ವವಿದ್ಯಾಲಯಕ್ಕೆ ಡಾ.ಪುರುಷೋತ್ತಮ ಬಿಳಿಮಲೆ ಭೇಟಿ

ರಾಯಚೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಸಂಘದ ವಾರ್ಷಿಕ ಚಟುವಟಿಕೆಗಳ ಸಮಾರಂಭವನ್ನು ಡಾ.ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇವರು ಉದ್ಘಾಟಿಸಿದರು ಹಾಗೂ ಪ್ರೊ. ಹರೀಶ್ ರಾಮಸ್ವಾಮಿ, ಕುಲಪತಿಗಳು, ಪ್ರೊ. ವಿಶ್ವನಾಥ್ ಎಂ, ಕುಲಸಚಿವರು, ಪ್ರೊ. ಯರಿಸ್ವಾಮಿ ಎಂ, ಕುಲಸಚಿವರು (ಮೌಲ್ಯಮಾಪನ), ಡಾ. ಜಿ ಎಸ್ ಬಿರಾದರ್ ಉಪಕುಲಸಚಿವರು, ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.